ಕರ್ತರಿ ಪ್ರಯೋಗ
ಸೂತ್ರ : ಕ್ರಿಯಾಪದಕ್ಕೆ ಕರ್ತಲ ಪ್ರಯೋಗದಲ್ಲಿ ಕರ್ತೃಏನ ಅಂಗ, ವಚನಗಳು ಬರುತ್ತವೆ.
ಅರ್ಥ : ಕರ್ತೃ ಪದವನ್ನು ಪ್ರಧಾನವಾಣ ಬಳಸಿದರೆ ಕರ್ತರಿ ಪ್ರಯೋಗ ಎನ್ನುತ್ತಾರೆ.
ಉದಾ :
- ಕಏಯು ಕಾವ್ಯವನ್ನು ಬರೆಯುತ್ತಾನೆ.
- ನಾನು ಹಾಡನ್ನು ಹಾಡುತ್ತೇನೆ
- ಅಣ್ಣ ಅನ್ನವನ್ನು ಉಂಡನು
- ಕೃಷ್ಣ ಕಾಆಂಗವನ್ನು ಮರ್ದಿಸಿದನು
- ತಾಯು ಹಾಲನ್ನು ಕೊಡುವಳು
- ತಂದೆಯು ಮಗುವನ್ನು ರಕ್ಷಿಸುವನು
ಕರ್ಮಣಿ ಪ್ರಯೋಗ
ಸೂತ್ರ: ಧಾತುಗಳಿಗೆ ‘ಅಲ್ಬಡು’ ಎಂಬ ಪ್ರತ್ಯಯ ಸೇರಿ ಅದಕ್ಕೆ ಕಾಲಸೂಚಕ ಮತ್ತು ಆಖ್ಯಾತ ಪ್ರತ್ಯಯಗಳು ಸೇಲದಾಗ ಕರ್ಮಣಿ ಪ್ರಯೋಗದ ವಾಕ್ಯಗಳಾಗುತ್ತವೆ.
ಅರ್ಥ: ಕರ್ಮ ಪದವನ್ನು ಪ್ರಧಾನವಾಲ ಬಳಸಿದರೆ ಕರ್ಮಣಿ ಪ್ರಯೋಗ ಎನ್ನುತ್ತಾರೆ.
ಉದಾ :
- ಕವಿಯಿಂದ ಕಾವ್ಯವು ಬರೆಯಲ್ಪಡುತ್ತದೆ
- ನನ್ನಿಂದ ಹಾಡವು ಹಾಡಲ್ಪಡುತ್ತದೆ.
- ಅಣ್ಣನಿಂದ ಅನ್ನವು ಉಣ್ಣಲ್ಪಟ್ಟಿತು.
- ಕೃಷ್ಣನಿಂದ ಕಾಂಗವು ಮರ್ದಿಸಲ್ಪಟ್ಟಿತು
- ತಾಂಖಂದ ಹಾಲು ಕೊಡಲ್ಪಡುವುದು
- ತಂದೆಬಂದ ಮಗವು ರಕ್ಷಿಸಲ್ಪಡುವುದು